Wednesday, August 11, 2010

Nammora Mandara Hove

 ನಮ್ಮೂರ ಮಂದಾರ ಹೂವೆ  ಚಿತ್ರದಲ್ಲಿ  ರಮೇಶ್ ಅಭಿನಯ ಇಷ್ಟ ಆಯಿತು .
ಅವನ ಮನಸ್ತಿತಿಯನ್ನೇ ಕೇಂದ್ರವಾಗಿಸಿ,  ಮನದಲಿ ಮೂಡಿದ ಸಾಲುಗಳಿವು .


ಮಾತು ಬಂದು ಆಡದೇನೆ
ಮೌನವಾಗುವೆ .
ಎದೆಯ ನೋವನುಂಗಿ ತುಟಿಯ
ಅಂಚಿನಲ್ಲೇ ನಗುವೆ.
ಮನದ ಕೊಳದಿ ಒಲವ ಕಮಲ
ಅರಳದೇನೆ ಬತ್ತಿದೆ .
ಜನರು ಜರಿವರೆಂಬ ಬಯದಿ
ಜನುಮವ್ಯಾಪಿ ನರಳಿದೆ  ....

No comments:

Post a Comment